"ವಿದ್ಯಾ ಪ್ರವೇಶ" 72 ದಿನಗಳ ಚಟುವಟಿಕೆಗಳಲ್ಲಿ ಭಾಗವಹಿಸಿದ ನಲಿ-ಕಲಿ ಮಕ್ಕಳ ಛಾಯಾ ಚಿತ್ರಗಳ ಸಂಪುಟವನ್ನು ಚಿತ್ತಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ದವೀರಯ್ಯ ರುದ್ನೋರ್ ಸರ್ ಅವರು ಬಿಡುಗಡೆ ಮಾಡಿದರು 🙏🏻

Comments